Eskahan Desk

  1. Home
  2. Author Blogs

Author: Eskahan Desk

Eskahan Desk

ಪೊಲೀಸರಿಗೆ ಆಟಾಡಿಸುತ್ತಿದ್ದ ಕಿಂಗ್‌ಪಿನ್ ಕೊನೆಗೂ ಅರೆಸ್ಟ್

ಪೊಲೀಸರಿಗೆ ಆಟಾಡಿಸುತ್ತಿದ್ದ ಕಿಂಗ್‌ಪಿನ್ ಕೊನೆಗೂ ಅರೆಸ್ಟ್

ಅಕ್ಟೋಬರ್ 28ರಂದು ನಡೆದ ಕೆಇಎ ಪರೀಕ್ಷೆಯಲ್ಲಿ ನಡೆದ ಅಕ್ರಮ ಸಂಬಂಧ ಕಿಂಗ್‌ಪಿನ್ ಆರ್.ಡಿ ಪಾಟೀಲ್‌‌ನನ್ನು ಕಲಬುರಗಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಕ್ರಮವೆಸಗಿ ಸುದ್ದಿ ಬಯಲಾಗ್ತಿದ್ದಂತೆ ಎಸ್ಕೇಪ್ ಆಗಿದ್ದ ಆರ್.ಡಿ ಪಾಟೀಲ್ ಪೊಲೀಸರ ಕೈಗೆ ಸಿಗದೇ ಆಟವಾಡಿಸುತ್ತಿದ್ದ.. ಕಲಬುರಗಿ ನಗರದಲ್ಲಿರುವ ಅಪಾರ್ಟ್‌‌ಮೆಂಟ್‌‌ ಒಂದರಲ್ಲಿ ಇದ್ದುಕೊಂಡು ಪೊಲೀಸರಿಗೆ ತಲೆನೋವು ತಂದಿದ್ದ. ಅಪಾರ್ಟ್‌‌ಮೆಂಟ್…

ಮರುಪರೀಕ್ಷೆಗೆ ಹೈಕೋರ್ಟ್ ಆದೇಶ ; 545 ಪಿಎಸ್ಐಗಳಿಗೆ ಭಾರಿ ನಿರಾಸೆ

ಮರುಪರೀಕ್ಷೆಗೆ ಹೈಕೋರ್ಟ್ ಆದೇಶ ; 545 ಪಿಎಸ್ಐಗಳಿಗೆ ಭಾರಿ ನಿರಾಸೆ

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ PSI ನೇಮಕಾತಿ ಅಕ್ರಮ ಸಂಬಂಧಿಸಿದಂತೆ ತೀರ್ಪು ಕಾಯ್ದಿರಿಸಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಅಭ್ಯರ್ಥಿಗಳು ಸಲ್ಲಿಸಿದ್ದ ತಕರಾರು ಅರ್ಜಿಯನ್ನ ವಜಾಗೊಳಿಸಿ, ರಾಜ್ಯ ಸರ್ಕಾರದ ಆದೇಶವನ್ನ ಎತ್ತಿಹಿಡಿದಿದೆ. ಕೋರ್ಟ್‌‌‌‌ಗೆ ಸಲ್ಲಿಕೆಯಾಗಿದ್ದ ತಕರಾರು ಅರ್ಜಿಗಳನ್ನ ವಿಚಾರಣೆ ನಡೆಸಿದ ಹೈಕೋರ್ಟ್‌‌‌ನ ನ್ಯಾಯಧೀಶರಾದ ಎಸ್. ದಿನೇಶ್ ಕುಮಾರ್ ಅವರ ನೇತೃತ್ವದ…

ಸಿನಿಮಾ ನಟಿ ಆಗೋದಕ್ಕೂ ಮೊದಲು ರಚಿತಾ ರಾಮ್ ಏನಾಗಿದ್ರು?

ಸಿನಿಮಾ ನಟಿ ಆಗೋದಕ್ಕೂ ಮೊದಲು ರಚಿತಾ ರಾಮ್ ಏನಾಗಿದ್ರು?

ರಚಿತಾ ರಾಮ್‌. ಸದ್ಯ ಸ್ಯಾಂಡಲ್‌ವುಡ್ನ ಟಾಪ್ ನಟಿ. ರಕ್ಷಿತಾ, ರಮ್ಯಾ, ರಾಧಿಕಾ ರೀತಿಯಲ್ಲೇ ಸ್ಯಾಂಡಲ್ ವುಡ್ ಕ್ವೀನ್ ಆಗಿ ರಚಿತಾ ರಾಮ್‌ ಮೆರೆಯುತ್ತಿದ್ದಾರೆ. ನಟ ದರ್ಶನ್ ಸಿನಿಮಾದಿಂದ ಹಿಡಿದು ಕಿಚ್ಚ ಸುದೀಪ್, ಶ್ರೀ ಮುರಳಿ, ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಹಲವು ಸ್ಟಾರ್ ನಟರ ಜತೆ ನಟಿಸಿ ಮಸ್ತ್…

ನಮ್ಮ ಮೆಟ್ರೋ ವಿಸ್ತೃತ ಮಾರ್ಗಕ್ಕೆ ಮೋದಿ ಚಾಲನೆ

ನಮ್ಮ ಮೆಟ್ರೋ ವಿಸ್ತೃತ ಮಾರ್ಗಕ್ಕೆ ಮೋದಿ ಚಾಲನೆ

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಮಾರ್ಗದ ವಿಸ್ತೃತ ಮಾರ್ಗಗಳಿಗೆ ಪ್ರಧಾನಿ ಮೋದಿ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಚಲ್ಲಘಟ್ಟದಿಂದ ಕೆಂಗೇರಿ, K.R.ಪುರಂನಿಂದ ಬೈಯಪ್ಪನಹಳ್ಳಿ ಮಾರ್ಗವನ್ನು ಮೋದಿ ಲೋಕಾರ್ಪಣೆಗೊಳಿಸಿದ್ದಾರೆ. ಉತ್ತರಪ್ರದೇಶದಲ್ಲಿ ದೆಹಲಿ-ಮೀರತ್‌ RRTS ರೈಲು ಲೋಕಾರ್ಪಣೆಯಲ್ಲಿ ನಮೋ ಭಾಗಿಯಾಗಿ, ಬೆಂಗಳೂರು ಮೆಟ್ರೋ ರೈಲುಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ. ಇನ್ನು ಬೈಯಪ್ಪನಹಳ್ಳಿ-ಕೆ.ಆರ್.ಪುರ…

ಡಿಸಿಎಂ ಡಿಕೆಶಿ ಮತ್ತೆ ಶುರುವಾಯ್ತು ಸಿಬಿಐ ಸಂಕಷ್ಟ..!

ಡಿಸಿಎಂ ಡಿಕೆಶಿ ಮತ್ತೆ ಶುರುವಾಯ್ತು ಸಿಬಿಐ ಸಂಕಷ್ಟ..!

ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ. ಸಿಬಿಐ ತನಿಖೆ ರದ್ದುಕೋರಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಅಲ್ಲದೇ, ಸಿಬಿಐ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನೂ ತೆರವುಗೊಳಿಸಿ ಹೈಕೋರ್ಟ್ ಆದೇಶಿಸಿದೆ. ಸಿಬಿಐ ತನಿಖೆಗೆ ಅನುಮತಿ ನೀಡಿರುವ ಕೋರ್ಟ್, 3 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು…

ದೇಶದ ಶಾಸಕರ ಪೈಕಿ ಡಿಕೆಶಿ ನಂಬರ್ ಒನ್ ಶ್ರೀಮಂತ..! ಒಟ್ಟು ಆಸ್ತಿ ಎಷ್ಟು ಗೊತ್ತಾ..?

ದೇಶದ ಶಾಸಕರ ಪೈಕಿ ಡಿಕೆಶಿ ನಂಬರ್ ಒನ್ ಶ್ರೀಮಂತ..! ಒಟ್ಟು ಆಸ್ತಿ ಎಷ್ಟು ಗೊತ್ತಾ..?

ಡಿಸಿಎಂ ಡಿ.ಕೆ.ಶಿವಕುಮಾರ್ ರಾಜಕೀಯ ಚತುರ. ಕನಕಪುರ ಬಂಡೆ ಅಂತಲೇ ಕರೆಸಿಕೊಳ್ಳುವ ಡಿಕೆಶಿ, ಆಕ್ರಮಣಕಾರಿ ನಾಯಕ. ರಾಜಕೀಯ ಲೆಕ್ಕಾಚಾರದಲ್ಲಿ ಇಟ್ಟ ಗುರಿ ತಪ್ಪದೇ ಸಾಧಿಸುವ ಛಲಗಾರ. ರಾಜಕೀಯ ತಂತ್ರಗಳಿAದಲೇ ಸದ್ದು ಮಾಡುವ ಡಿಕೆಶಿ ಮುಂದಿನ ರೇಸ್‌ನಲ್ಲೂ ಇದ್ದಾರೆ. ಇದ್ರ ಮಧ್ಯೆಯೇ ಈಗ ಇಡೀ ದೇಶಾದ್ಯಂತ ಡಿಕೆಶಿ ಹೆಸರು ಮಾಡುತ್ತಿದೆ. ಅದು…

best way to do things easy is work it

best way to do things easy is work it

ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು ಎನ್ನುವ ಭಿನ್ನ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದವರು ಲೋಕೇಂದ್ರ ಸೂರ್ಯ. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸದಲ್ಲಿ ಪ್ರದರ್ಶನಗೊಂಡಿದ್ದ ಆ ಚಿತ್ರವನ್ನು ಎಲ್ಲ ವಲಯದ ಜನ ಇಷ್ಟ ಪಟ್ಟಿದ್ದರು. ನಂತರ ಲೋಕೇಂದ್ರ ಅವರು ʻಚೆಡ್ಡಿದೋಸ್ತ್‌ʼ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಟಿಸಿದ್ದರು.…

here is the eaasy way to do the thing better and best

here is the eaasy way to do the thing better and best

ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು ಎನ್ನುವ ಭಿನ್ನ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದವರು ಲೋಕೇಂದ್ರ ಸೂರ್ಯ. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸದಲ್ಲಿ ಪ್ರದರ್ಶನಗೊಂಡಿದ್ದ ಆ ಚಿತ್ರವನ್ನು ಎಲ್ಲ ವಲಯದ ಜನ ಇಷ್ಟ ಪಟ್ಟಿದ್ದರು. ನಂತರ ಲೋಕೇಂದ್ರ ಅವರು ʻಚೆಡ್ಡಿದೋಸ್ತ್‌ʼ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಟಿಸಿದ್ದರು.…

best way to write good and easy article one by one

best way to write good and easy article one by one

ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು ಎನ್ನುವ ಭಿನ್ನ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದವರು ಲೋಕೇಂದ್ರ ಸೂರ್ಯ. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸದಲ್ಲಿ ಪ್ರದರ್ಶನಗೊಂಡಿದ್ದ ಆ ಚಿತ್ರವನ್ನು ಎಲ್ಲ ವಲಯದ ಜನ ಇಷ್ಟ ಪಟ್ಟಿದ್ದರು. ನಂತರ ಲೋಕೇಂದ್ರ ಅವರು ʻಚೆಡ್ಡಿದೋಸ್ತ್‌ʼ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಟಿಸಿದ್ದರು.…

Title for Sample, no additional important and best point

Title for Sample, no additional important and best point

ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು ಎನ್ನುವ ಭಿನ್ನ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದವರು ಲೋಕೇಂದ್ರ ಸೂರ್ಯ. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸದಲ್ಲಿ ಪ್ರದರ್ಶನಗೊಂಡಿದ್ದ ಆ ಚಿತ್ರವನ್ನು ಎಲ್ಲ ವಲಯದ ಜನ ಇಷ್ಟ ಪಟ್ಟಿದ್ದರು. ನಂತರ ಲೋಕೇಂದ್ರ ಅವರು ʻಚೆಡ್ಡಿದೋಸ್ತ್‌ʼ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಟಿಸಿದ್ದರು.…